About the Author

ಕೃಷ್ಣಪರಮೇಶ್ವರಭಟ್ (ಕೆ.ಪಿ.ಭಟ್) - ಹುಟ್ಟಿದ ಊರು ಉತ್ತರ ಕನ್ನಡ ಜಿಲ್ಲೆ ಸಿದ್ಧಾಪುರ ತಾಲೋಕಿನ ಮುತ್ತಿಗೆ(1947). ಬೆಂಗಳೂರಿನಲ್ಲಿ ಕಾಲೇಜು ವಿದ್ಯಾಭ್ಯಾಸ. ಎಂ.ಚಿದಾನಂದ ಮೂರ್ತಿ ಅವರ ಮಾರ್ಗದರ್ಶನದಲ್ಲಿ ಕನ್ನಡ-ತೆಲುಗು ದ್ವಿಭಾಷಿಕತೆ ಕುರಿತು ಪ್ರೌಢ ಪ್ರಬಂಧಕ್ಕೆ ಪಿಎಚ್.ಡಿ. ಪಡೆದಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2004ರಲ್ಲಿ ನಿವೃತ್ತಿ. 

ಭಾಷಾ ವಿಜ್ಞಾನ. ಭಾಷಾ ಚರಿತ್ರೆ ಮುಂತಾದ ವಿಷಯಗಳ ಕುರಿತು ಕನ್ನಡ. ಇಂಗ್ಲೀಷ್ ನಲ್ಲಿ ಹಲವು ಲೇಖನಗಳು ಪ್ರಕಟಗೊಂಡಿವೆ. ಪ್ರಕಟಿತ ಕೃತಿ- ಅರ್ಥರೇಖೆ 

ಕೃಷ್ಣ ಪರಮೇಶ್ವರ ಭಟ್ (ಕೆ.ಪಿ. ಭಟ್)