About the Author

ಕೃಷ್ಣಾಜಿ ಕುರ್ತಕೋಟಿ ಅವರು ಹೆಸರಾಂತ ಸಂಗೀತಗಾರ. ಹುಬ್ಬಳ್ಳಿಯವರಾದ ಕೃಷ್ಣಾಜಿ ಅವರು ವರಕವಿ ಬೇಂದ್ರೆಯವರ ಕವಿತೆಗಳಿಗೆ ರಾಗ ಸಂಯೋಜನೆ ಮಾಡಿದ್ದಾರೆ. ಬೇಂದ್ರೆ ಸಂಗೀತ ತರಗತಿಗಳಿಗೆ ಪಠ್ಯ ಸಿದ್ಧಪಡಿಸಿದ ಹಿರಿಮೆ ಅವರದು.

ಕೃಷ್ಣಾಜಿ ಕುರ್ತಕೋಟಿ