About the Author

ಲೇಖಕ-ಪತ್ರಕರ್ತ ಕೂಡ್ಲಿ ಗುರುರಾಜ ಅವರು ಕನ್ನಡಪ್ರಭ, ವಿಜಯಕರ್ನಾಟಕ ದಿನಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ರಿಲಿಸಿದ್ದು, ರಾಜಕೀಯ ವಿಶ್ಲೇಷಕರು. ಕರ್ನಾಟಕ ಮಾಧ್ಯಮ (2012-13) ಅಕಾಡೆಮಿಯ ವಾರ್ಷಿಕ ಪ್ರಶಸ್ತಿ ಪುರಸ್ಕೃತರು. ಕಲಬುರ್ಗಿಯಲ್ಲಿ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರು.  

ಕೃತಿಗಳು: ಪತ್ರಿಕಾ ಮಾಧ್ಯಮದ ವಾಣಿಜ್ಯಿಕ  ಆಯಾಮಗಳು (ಕರ್ನಾಟಕ ಮಾಧ್ಯಮ ಅಕಾಡೆಮಿಯ 2019ನೇ ಸಾಲಿನ ಮಾಧ್ಯಮಿಕ ಪ್ರಶಸ್ತಿ ಲಭಿಸಿದೆ.) , ಸುದ್ದಿ ಬರಹ ಮತ್ತು ವರದಿಗಾರಿಕೆ, 

ಕೂಡ್ಲಿ ಗುರುರಾಜ