About the Author

ಲೇಖಕ ಡಾ.ಎಲ್‌. ಎಚ್. ಮಂಜುನಾಥ್‌ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದಾರೆ. ಪಶುವೈದ್ಯಕೀಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವೀಧರರು. ಬ್ಯಾಕಿಂಗ್‌ ಮತ್ತು ಗ್ರಾಮೀಣಾಭೀವೃದ್ಧಿ ಕ್ಷೇತ್ರದಲ್ಲಿವೃತ್ತಿ ಅನುಭವವಿದೆ. ಹವ್ಯಾಸಿ ಬರಹಗಾರರೂ ಹೌದು. ಗ್ರಾಮಾಭಿವೃದ್ಧಿ ಯೋಜನೆಯ ʼನಿರಂತರ ಪ್ರಗತಿʼ ಮಾಸ ಪತ್ರಿಕೆಯಲ್ಲಿʼ ನಿರ್ದೇಶಕರ ನಿವೇದನೆʼ ಶೀರ್ಷಿಕೆಯಡಿ ಅಂಕಣ ಪ್ರಕಟವಾಗುತ್ತಿದೆ. 

ಕೃತಿಗಳು:  ಮಿಶ್ರತಳಿಗಳ ಸಾಕಣೆಗೊಂದು ಮಾದರಿ, ಶ್ರೀಮಂತ ದೇಶದೊಳಗೊಂದಿಣುಕು (ಪ್ರವಾಸ ಕಥನ)

ಎಲ್. ಎಚ್. ಮಂಜುನಾಥ್