About the Author

ಹಿರಿಯ ಲೇಖಕ ಲಕ್ಷ್ಮಿಕಾಂತ ಇಟ್ನಾಳರು ಧಾರವಾಡದವರು. ಇವರಿಗೆ ಬೆಂಗಳೂರಿನ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯು  ಡಾ. ಯು.ಆರ್. ಅನಂತಮೂರ್ತಿ ಸಾಹಿತ್ಯ ಪುರಸ್ಕಾರ ನೀಡಿದೆ. ಇವರು ತಮ್ಮದೇ ಬ್ಲಾಗ್ ಹೊಂದಿದ್ದಾರೆ.

ಕೃತಿಗಳು: ರಾಜಸ್ತಾನವೆಂಬ ಸ್ವರ್ಗದ ತುಣುಕು (ಪ್ರವಾಸ ಕಥನ), ಜೈ ಹೋ (ಗುಲ್ಜಾರರ ಹಾಡುಗಳು), ದಸ್ತಕ್ 

ಲಕ್ಷ್ಮಿಕಾಂತ ಇಟ್ನಾಳ