About the Author

ಲೇಖಕ ಎಂ.ಜಿ. ವೆಂಕಟೇಶ್ ಅವರು ಭಾರತದ ಮುಖ್ಯ ಲೆಕ್ಕಪತ್ರ ಪರಿಶೋಧಕರ (ಸಿಎಜಿ) ಕಚೇರಿಯಲ್ಲಿ ಲೆಕ್ಕ ಪರಿಶೋಧಕರಾಗಿ ನಿವೃತ್ತರು. ದಕ್ಷಿಣ ಭಾರತದಲ್ಲಿ ಸಮುದಾಯ ನಾಟಕ ಆಂದೋಳನದೊಂದಿಗೆ ಸಕ್ರಿಯರು. ಸದ್ಯ, ಸಮುದಾಯದ ಸಂಘಟನೆಯ ರಾಜ್ಯ ಪ್ರಧಾನ ಕಾರ್ಯದರ್ಶಿಗಳು.  ‘ಹಲ್ಲಾ ಬೋಲ್ : ಸಫ್ದರ್ ಹಾಶ್ಮಿ ಸಾವು-ಬದುಕು’ ಕೃತಿಯನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. 

ಎಂ.ಜಿ. ವೆಂಕಟೇಶ್

BY THE AUTHOR