About the Author

ಎಂ ಮೃತ್ಯುಂಜಯಪ್ಪ ಮೂಲತಃ ಚಿತ್ರದುರ್ಗದವರು. ಅವರು ಪತ್ರಿಕಾ ಬರಹಗಾರರಾಗಿ ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಪ್ರಜಾವಾಣಿ, ಸುಧಾ, ಕನ್ನಡ ಪ್ರಭ ಪತ್ರಿಕೆಗಳಲ್ಲಿ ಅನೇಕ ಲೇಖನಗಳನ್ನು ಬರೆಯುತ್ತಿದ್ದಾರೆ. ಚಿತ್ರದುರ್ಗ ಕೋಟೆ ಮತ್ತು ಸ್ಮಾರಕಗಳ ಮಾಜಿ ಪ್ರಧಾನ ಕಾರ್ಯದರ್ಶಿ, ಇತಿಹಾಸ ಕೂಟ ಸದಸ್ಯರಾಗಿಯು ಸೇವೆ ಸಲ್ಲಿಸಿದ್ದಾರೆ.

ಕೃತಿಗಳು: ದುರ್ಗದ ಹುಲಿ ಶಿಕಾರಿ

ಎಂ ಮೃತ್ಯುಂಜಯಪ್ಪ

(10 Feb 1945)