About the Author

ಲೇಖಕ ಎಂ.ಎಸ್. ಸಿಂಧೂರ ಅವರು ಮೂಲತಃ ಬಾಗಲಕೋಟೆಯವರು. ಮಹಾರಾಷ್ಟ್ರದ ಜತ್ತ ಪ್ರದೇಶದಲ್ಲಿ ಕನ್ನಡ ಉಳಿವಿಗಾಗಿ ಹೋರಾಡಿದವರು.

ಕೃತಿಗಳು : ನಾ ಕಂಡ ಅಣ್ಣ ಬಸವಣ್ಣ

ಪ್ರಶಸ್ತಿ-ಪುರಸ್ಕಾರಗಳು : ಪ್ರೊ.ಕೆ.ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ ಲಭಿಸಿದೆ.

ಎಂ.ಎಸ್. ಸಿಂಧೂರ