About the Author

ಲೇಖಕ ಎಂ. ವಿ. ಭಟ್ ತಮ್ಮ ಇಳಿವಯಸ್ಸಿನಲ್ಲೂ ಚಿಂತನೆಗೆ ತೆರೆದುಕೊಂಡವರು. ಸಾಹಿತ್ಯ ಲೋಕದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ಅವರು ಯುಗಪುರುಷ ಪ್ರಕಟಣಾಲಯದ ಮೂಲಕವೇ ಹತ್ತು ಹಲವಾರು ಕೃತಿಗಳನ್ನು ಪ್ರಕಟಪಡಿಸಿದ್ದಾರೆ. ಅವರಿಗೆ ರಾಜ್ಯ ರಾಜ್ಯೋತ್ಸವ ಪ್ರಶಸ್ತಿ ಜೊತೆಗೆ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಲಭಿಸಿದೆ. 

 

ಎಂ.ವಿ. ಭಟ್