About the Author

ಬಳ್ಳಾರಿ ಜಿಲ್ಲೆಯ ಉತ್ತಂಗಿಯವರಾದ ಮಹಾಬಲೇಶ್ವರ ಕಾಟ್ರಹಳ್ಳಿ ತತ್ವಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದವರು. ಪತ್ರಕರ್ತರಾಗಿರುವ ಅವರು ’ಜೀವಸ್ಪಂದಿ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಅನ್ಯಕತೆಗಳು, ಹುಣ್ಣಿಮೆ ಚಂದಿರ ಮತ್ತು ಇತರ ಕತೆಗಳು, ಸಮಕಾಲೀನ  ಭಾರತದ ಇಂಗ್ಲಿಷ್ ಕತೆಗಳು ಅವರ ಅನುವಾದಿತ ಕೃತಿಗಳು. 

ದೃಷ್ಟಿ, ನಿಗೂಢ ನಿಸರ್ಗ, ವಿಕೇಂದ್ರೀಕರಣ-ಒಂದು ಪ್ರಯೋಗ, ಸಿನಿಮಾ ಮತ್ತುಸಾಹಿತ್ಯ, ಬಾ ಗಿಳಿಯೆ ಬಾಗಳಿಗೆ, ವಿಚಾರದೊಡನೆ ಜಿಹಾದ, ಮಾಹಿತಿ ಸಂಸ್ಕೃತಿ, ಹಕ್ಕಿ ಹಾರುತಿದೆ ಇತರೆ ಪ್ರಕಟಿತ ಕೃತಿಗಳು.

ಮಹಾಬಲೇಶ್ವರ ಕಾಟ್ರಹಳ್ಳಿ

(20 Jul 1950-02 Nov 2015)