About the Author

ಮಹಾಂತೇಶ ಗೋನಾಲ ಅವರು ಮೂಲತಃ ಯಾದಗಿರಿಯ ಸುರಪುರ ತಾಲೂಕಿನ ದೇವರಗೋನಾಲದವರು. ಸದ್ಯ ಸರಕಾರಿ ಪ್ರೌಢಾಶಾಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಶಿಕ್ಷಕರಾದರೂ ಸಾಹಿತ್ಯದೆಡೆಗೆ ವಿಶೇಷ ಒಲವು ಇಟ್ಟುಕೊಂಡಿದ್ದಾರೆ. ಮೊದಲ ಪುಸ್ತಕ 'ದಣಿದ ಮೌನ'- ಈ ಪುಸ್ತಕ ಕರ್ನಾಟಕ ಸರಕಾರ ಯುವ ಬರಹಗಾರರ ಚೊಚ್ಚಲ ಕೃತಿಗಳಿಗೆ ನೀಡುವ 2020ನೇ ಸಾಲಿನ ಪ್ರೋತ್ಸಾಹ ಧನವನ್ನು ಪಡೆದಿದೆ. ಕೃತಿಗಳು: ದಣಿದ ಮೌನ(ಗಜಲ್ ಸಂಕಲನ), 'ಚಾಡಮಾರಿ ಶಹರಗಳು(ಗಜಲ್ ಸಂಕಲನ).

ಮಹಾಂತೇಶ ಗೋನಾಲ