About the Author

ಮೂಲತಃ ರಾಜೂರು ಗ್ರಾಮದವರಾದ ಮಲ್ಲಿಕಾರ್ಜುನ ಕುಂಬಾರ ಅವರು ಪತ್ರಕರ್ತ ಮತ್ತು ಉಪನ್ಯಾಸಕ. ಹೊಳಹು, ನೆಲದ ಮರೆಯ ನಿಧಾನ, ನನ್ನೂರು ರಾಜೂರ, ಜಾನಪದ ಲೇಖನಗಳು ಪುಸ್ತಕಗಳನ್ನು ಪ್ರಕಟಿಸಿದ್ದಾರೆ.

ಮಲ್ಲಿಕಾರ್ಜುನ ಕುಂಬಾರ

(22 May 1957)