About the Author

ಯುವ ಬರಹಗಾರ್ತಿ ಮಂಜುಳಾ ಗೋನಾಳ ಅವರು ಕನ್ನಡ ವಿಶ್ವ ವಿದ್ಯಾಲಯ ಹಂಪಿಯಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಸಂಶೋಧನಾ ವಿದ್ಯಾರ್ಥಿ. ಡಾ. ವೆಂಕಟಗಿರಿ ದಳವಾಯಿ ಅವರ ಮಾರ್ಗದರ್ಶನದಲ್ಲಿ ‘ಆಧುನಿಕ ಕನ್ನಡ ನಾಟಕಗಳಲ್ಲಿ ಚರಿತ್ರೆಯ ಪುನರ್ ರಚನೆ’ ಎಂಬ ವಿಷಯದ ಮೇಲೆ ಸಂಶೋಧನೆ ನಡೆಸುತ್ತಿದ್ದಾರೆ. ಸಾಹಿತ್ಯಕ್ಷೇತ್ರದತ್ತ ಒಲವು ಹೊಂದಿರುವ ಅವರ ಚೊಚ್ಚಲ ವಿಮರ್ಶಾ ಸಂಕಲನ ‘ನುಡಿಯ ನೆರಳು’ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಧನ ಸಹಾಯಪಡೆದು ಪ್ರಕಟಗೊಂಡಿದೆ.

ಮಂಜುಳಾ ಗೋನಾಳ