About the Author

ಮೇರಿ ಜೋಸೆಫ್ ಅವರು ಮೂಲತಃ ಕುಂದಾಪುರದವರು. ಅಂಕಣಗಾರ್ತಿ, ಬರಹಗಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಪ್ರಸ್ತುತ ವಿಜಯ ಕರ್ನಾಟಕ ದಿನಪತ್ರಿಕೆಯಲ್ಲಿ ಪತ್ರಕರ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರು ಗೋವಾ ರಾಜ್ಯಪಾಲ ಪಿ.ಎಸ್. ಶ್ರೀಧರ್ ಪಿಳ್ಳ ಅವರ “ಗಿಳಿಯು ಬಾರದೇ ಇರದು” ಕೃತಿಯನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಮೇರಿ ಜೋಸೆಫ್