About the Author

ವಿಮರ್ಶಕಿ, ಲೇಖಕಿ ಪರಿಮಳಾಬಾಯಿ ಎನ್. ಬಿ .ಅವರು ಶಿವಮೊಗ್ಗ ಜಿಲ್ಲೆಯ ಮೂಗೂರುವಿನಲ್ಲಿ 1950 ಅಕ್ಟೋಬರ್ 25 ರಲ್ಲಿ ಜನಿಸಿದರು. ’ಆರೋಗ್ಯಕರ ಬದುಕಿಗೆ ಮಾರ್ಗಸೂಚಿ, ರಾಜರತ್ನಂ ರತ್ನನ ಪದಗಳು, ಸಂಪಾದನೆ ಕರ್ನಾಟಕದ ಮಹಿಳೆಯರು ಸಂ. 1 ಆಧುನಿಕ ಕನ್ನಡ ಲೇಖಕಿಯರು ವಿಸ್ತ್ರತ ಆವೃತ್ತಿ, ಸಂಚಯನ, ಸ್ವೀಕೃತಿ’ ಪ್ರಕಟಿತ ಕೃತಿಗಳು. ಅವರು ಸಿದ್ದಪಡಿಸಿರುವ ‘ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ’ ಪ್ರೌಢ ಪ್ರಬಂಧವು ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುವಂತದ್ದು. 

ಎನ್.ಬಿ. ಪರಿಮಳಾಬಾಯಿ

(25 Oct 1950)