ಕನ್ನಡ ಭಾಗವತ ಕಾವ್ಯ ಸಮೀಕ್ಷೆ

Author : ಎನ್.ಬಿ. ಪರಿಮಳಾಬಾಯಿ

Pages 248

₹ 125.00




Year of Publication: 2011
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560002
Phone: 080-22107704

Synopsys

ಡಾ.ಎನ್.ಬಿ. ಪ್ರಮಿಳಾಬಾಯಿ ಯವರು ಈ ಕೃತಿಯಲ್ಲಿ ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುತ್ತಾರೆ. ಈ ಕೃತಿಯನ್ನು ವಿಶ್ವವಿದ್ಯಾಲಯದ ಅಧ್ಯಯನಕಕ್ಕೆ ಎಂದು ಸಿದ್ದಪಡಿಸಲಾಗಿದೆ. ಕುಮಾರವ್ಯಾಸ, ಲಕ್ಷ್ಮೀಶ ಮತ್ತು ದಾಸರುಗಳ ಮೂಲಕ ಭಾಗವತವು ಜನರ ಹೃದಯವನ್ನು ತಲುಪಿದ ಪರಿ ಮತ್ತು ಭಾಗವತದ ಸಕಾರಾತ್ಮಕ ಅಂಶಗಳು ಪ್ರಸ್ತುತ ಸಂದರ್ಭಕ್ಕೆ ಹೇಗೆ ಅನುಕೂಲತೆಯನ್ನು ಬೀರಿದೆ ಎಂಬೂದನ್ನು ಲೇಖಕಿ ಮನಮುಟ್ಟುವಂತೆ ದಾಖಲು ಮಾಡಿದ್ದಾರೆ.

About the Author

ಎನ್.ಬಿ. ಪರಿಮಳಾಬಾಯಿ
(25 October 1950)

ವಿಮರ್ಶಕಿ, ಲೇಖಕಿ ಪರಿಮಳಾಬಾಯಿ ಎನ್. ಬಿ .ಅವರು ಶಿವಮೊಗ್ಗ ಜಿಲ್ಲೆಯ ಮೂಗೂರುವಿನಲ್ಲಿ 1950 ಅಕ್ಟೋಬರ್ 25 ರಲ್ಲಿ ಜನಿಸಿದರು. ’ಆರೋಗ್ಯಕರ ಬದುಕಿಗೆ ಮಾರ್ಗಸೂಚಿ, ರಾಜರತ್ನಂ ರತ್ನನ ಪದಗಳು, ಸಂಪಾದನೆ ಕರ್ನಾಟಕದ ಮಹಿಳೆಯರು ಸಂ. 1 ಆಧುನಿಕ ಕನ್ನಡ ಲೇಖಕಿಯರು ವಿಸ್ತ್ರತ ಆವೃತ್ತಿ, ಸಂಚಯನ, ಸ್ವೀಕೃತಿ’ ಪ್ರಕಟಿತ ಕೃತಿಗಳು. ಅವರು ಸಿದ್ದಪಡಿಸಿರುವ ‘ಕನ್ನಡ ಭಾಗವತ ಕಾವ್ಯಗಳ ಸಮೀಕ್ಷೆ’ ಪ್ರೌಢ ಪ್ರಬಂಧವು ಕೃಷ್ಣಪಂಥದ ಭಾಗವತ ಪ್ರಾಚೀನ ಕಾವ್ಯಗಳನ್ನು ವಿಶ್ಲೇಷಣೆಗೆ ಒಳಪಡಿಸುವಂತದ್ದು.  ...

READ MORE

Related Books