About the Author

ಪ್ರೊ. ಎನ್.ಆರ್. ಶಿವರಾಂ ಅವರು ಚಿಂತಕರು. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಕದಿರಹಳ್ಳಿಯವರು. ತಂದೆ ಆರ್. ರಾಮಯ್ಯ, ತಾಯಿ ಗಂಗಮ್ಮ. ಮೈಸೂರು ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ (ಗಣಿತ) ಪದವೀಧರರು. ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಇವರು ಡಾ. ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರೂ ಆಗಿದ್ದಾರೆ. 

ಕೃತಿಗಳು: ಅಂಬೇಡ್ಕರ್ ಥಾಟ್ಸ್, ಪುಸ್ತಕ ಪ್ರೇಮಿ ಡಾ. ಅಂಬೇಡ್ಕರ್.

ಎನ್.ಆರ್. ಶಿವರಾಂ