About the Author

ನಾಗೇಶ್ ಸೋಸ್ಲೆ ಅವರು ಸೂಕ್ಷ್ಮಸಂವೇದನಾ ಮನೋಭಾವದ ಕವಿತೆಗಳನ್ನು ಕಟ್ಟುವಲ್ಲಿ ತೊಡಗಿಕೊಂಡವರು. ಮನಸ್ಸುಗಳು , ಭೃಂಗ ಚೈತ್ರ, ಗೊಂಡೆದಾರ, ಕವನ ಸಂಕಲನಗಳನ್ನು ಹೊರತಂದಿದ್ಧಾರೆ. ಕಥೆ,ನಾಟಕ,ಲೇಖನ ಬರಹ, ಪ್ರವಾಸ ಕಥನ, ವ್ಯಕ್ತಿ ಪರಿಚಯ ಹೊರ ತರುವಲ್ಲಿ ತೊಡಗಿಕೊಂಡಿದ್ದಾರೆ. ರಂಗತರಂಗ, ವರ್ಣಸಿಂಚನ ಕಲಾವಿದರು, ಆಸರೆ ಸಂಸ್ಥೆ,ಕನ್ನಡ ಸಾಹಿತ್ಯಪರಿಷತ್ತು ಸೇರಿದಂತೆ ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯ ಸದಸ್ಯರಾಗಿ ಸೇವೆ ಸಲ್ಲಿಸಿದ್ಧಾರೆ. 

ನಾಗೇಶ್ ಸೋಸ್ಲೆ