About the Author

ಹತ್ತಾರು ಕಥೆಗಳು  ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ರಾಜ್ಯ ಮಟ್ಟದ ಕಥಾ ಸ್ಪರ್ಧೆಯಲ್ಲಿ ಎರಡು ಬಾರಿ ಪ್ರಥಮ ಬಹುಮಾನ. ಹಲವಾರು ಲೇಖನಗಳು, ಫೋಟೋ ಬರಹಗಳು, ಪ್ರವಾಸ ಕಥನಗಳು ವಿವಿಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ವೈಯಕ್ತಿಕ ಕಥಾಸಂಕಲನ ಪ್ರಕಟವಾಗಿಲ್ಲ. 'ಕಲ್ಲರಳಿ ಹೂವಾಗಿ ' ಅಷ್ಟದಳ' ಇತ್ಯಾದಿ ಸಂಕಲನದಲ್ಲಿ ಕೆಲವು ಕಥೆಗಳು ಸೇರ್ಪಡೆಯಾಗಿವೆ.

ನಾರಾಯಣ ಗಿಂಡೀಮನೆ