About the Author

ಪತ್ರಕರ್ತ ಬರಹಗಾರ ನವೀನ್‌ ಸಾಗರ್‌ ಅವರು 1976 ಸೆಪ್ಟೆಂಬರ್‌ 27ರಂದು ಜನಿಸಿದರು. ಸಾಗರ ಇವರ ಹುಟ್ಟೂರು. ಹುಟ್ಟೂರಿನಲ್ಲಿ ಶಿಕ್ಷಣ ಪಡೆದ ಇವರು ವಿಶ್ವವಾಣಿ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ, ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ಬ್ಲಾಕ್‌ ಟಿಕೆಟ್‌ ಸಂಸ್ಥೆಯ ಸಂಪಾದಕೀಯ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕಾಲೇಜು ದಿನಗಳಿಂದಲೇ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದ ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಪದ ಸಾಗರ (ಅಂಕಣಗಳ ಸಂಕಲನ), ಣವಿಣ ಅಂಗಾಲಲ್ಲಿ ಗುಳುಗಳು, ಸಿಸ್ಯಾ...! ಅನಿ ಅನಿ kaಹಾನಿ ಮುಂತಾದ ಕೃತಿಗಳನ್ನು ರಚಿಸಿದ್ದಾರೆ.

ನವೀನ್‌ ಸಾಗರ್‌

(27 Sep 1976)