About the Author

ಪ್ರೊ. ನೀ. ಗಿರಿಗೌಡ ಅವರು ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷರು. ನಿವೃತ್ತ ಪ್ರಾಂಶುಪಾಲರು. ಮಾಣಿಕ್ಯ ದೀಪ್ತಿ ಎಂಬುದು ಇವರ ಅಭಿಮಾನಿಗಳು ಸಲ್ಲಿಸಿದ ಅಭಿನಂದನಾ ಗ್ರಂಥ.

ಕೃತಿಗಳು: ಕನ್ನಡ ವ್ಯಾಕರಣ ಪರಿಚಯ, ಕನ್ನಡ ಛಂದಸ್ಸಿನ ಪ್ರವೇಶಿಕೆ

ನೀ. ಗಿರಿಗೌಡ