About the Author

ರುದ್ರಗೌಡ ಪಾಟೀಲ ಅವರು ಗದಗ ಜಿಲ್ಲೆಯ ಲಕ್ಷ್ಮೇಶ್ವರದವರು. ವೃತ್ತಿಯಿಂದ ಶಿಕ್ಷಕರು. ಹವ್ಯಾಸಿ ಬರಹಗಾರರು. ವಿಜಯ ಕರ್ನಾಟಕ ಪತ್ರಿಕೆಯ 2012 ನೇ ಸಾಲಿನ ಯುಗಾದಿ ಪ್ರಬಂಧ ಸ್ಪರ್ಧೆಯ ವಿಜೇತರು. ‘ಉರಿ’ ಎಂಬುದು ಇವರ ನಾಟಕಗಳ ಸಂಕಲನ. 

ಪಾಟೀಲ ರುದ್ರಗೌಡ

Books by Author