About the Author

ಪ್ರಕಾಶ ಡಿಸೋಜಾ ಮೂಲತಃ  ಊರು ಉಜ್ಜಿರೆಯ ಬಳಿಯ ಹಳ್ಳಿ ಮಲೆಬೆಟ್ಟು. ಹುಟ್ಟಿ ಬೆಳೆದದ್ದು ಮಲೆನಾಡಿನ ಬಸರಿಕಟ್ಟೆ ಗ್ರಾಮ.ಇವರ ಕಾವ್ಯನಾಮ ‘ಪ್ರಕಾಶ ಮಲೆಬೆಟ್ಟು’. ಮಂಗಳೂರು ವಿಶ್ವವಿದ್ಯಾನಿಲಯದಿಂದ ಬಿಬಿಎಂ ಪದವೀಧರರು. ಪ್ರಸ್ತುತ ದುಬೈ ಯಲ್ಲಿ ಕುಟುಂಬದ ಸಣ್ಣ ಉದ್ಯಮ ನಡೆಸುತ್ತಿದ್ದಾರೆ. ಬರವಣಿಗೆ ಶುರು ಹಚ್ಚಿಕೊಂಡದ್ದು ಕಳೆದ ಎರಡು ವರುಷಗಳಿಂದ. ಇವರು ಬರೆದ ಲೇಖನಗಳು ಸುದ್ದಿ ಬಿಡುಗಡೆ ವಾರಪತ್ರಿಕೆ , ಜನಮಿಡಿತ ದಿನ ಪತ್ರಿಕೆ, ಹೊನಲು ಆನ್ಲೈನ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು: "ಶುಭ ಬೆಳಗು ಮತ್ತು ಕಾಫಿ  (ಲೇಖನಗಳ ಸಂಕಲನ)

 

ಪ್ರಕಾಶ್ ಡಿಸೋಜಾ