About the Author

ಪ್ರಮೀಳಮ್ಮ ಮೂಲತಃ ಬೆಂಗಳೂರು ಗ್ರಾಮಂತರ ಜಿಲ್ಲೆಯ ನೆಲಮಂಗಲದವರು. ತಂದೆ ಸಿದ್ದರಾಮಯ್ಯ, ತಾಯಿ ಗುರುಸಿದ್ದಮ. ಬೆಂಗಳೂರಿನ ಜಗದ್ಗುರು ಶ್ರೀ ಶಿವರಾಮೇಶ್ವರ ಫ್ರೌಡಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸಿದ್ದಾರೆ. 

ಕೃತಿಗಳು : ಸರ್ವಜ್ಞ ವಚನಾಮೃತ, ದೊಡ್ಡಯ್ಯ ಹೇಳಿದ ಕಥೆಗಳು, ಕನ್ನಡ ಕವಿಲೋಕ ನಚಿಕೇತ, ಜೀಮೂತವಾಹನ, ಚಾವಡಿಯ ಕಥೆಗಳು, ಸುಭಾಷಿತಗಳ ಸಂಗ್ರಹ , ಮಕ್ಕಳಿಗಾಗಿ ನೀತಿಕಥೆ, ದಿನಕ್ಕೊಂದು ಗಾದೆ, ಗಾದೆಗೊಂದು ನೀತಿಕತೆ, ರಾಮಾಯಣ, ಮಹಾಭಾರತ ಸರಳಗನ್ನಡದಲ್ಲಿ, ಭಗವದ್ಗೀತೆ. 

ಪ್ರಮೀಳಮ್ಮ

(18 Jul 1946)