About the Author

ಪ್ರೇಮ ಪ್ರಶಾಂತ್ ಅವರು ಮೂಲತಃ ಹಾಸನ ಜಿಲ್ಲೆಯ ಚೆನ್ನರಾಯಪಟ್ಟಣ ತಾಲ್ಲೂಕಿನ ಶ್ರವಣಬೆಳಗೊಳದವರು. ಬಿ.ಎ, ಎಂ.ಎ ಪದವಿಯನ್ನು ಪೂರೈಸಿರುವ ಅವರು ಪ್ರಸ್ತುತ ಖಾಸಗಿ ಶಾಲಾ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕತೆ, ಕವನ, ಲೇಖನ ಬರೆಯುವುದು, ಪುಷ್ಪಲಂಕಾರ, ರೇಡಿಯೋ ಕಾರ್‍ಯಕ್ರಮ, ಸಾಮಾಜಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗುವುದು, ಪತ್ರಿಕೆಗಳಿಗೆ ಬರೆಯುವುದು ಅವರ ಹವ್ಯಾಸವಾಗಿದೆ. ಹಲವಾರು ಕವಿಗೋಷ್ಠಿಯಲ್ಲಿ ಭಾಗವಹಿಸಿ ಪ್ರಶಸ್ತಿ, ಫಲಕಗಳನ್ನು ಪಡೆದಿರುತ್ತಾರೆ. ರಾಜ್ಯ ಹಾಗೂ ತಾಲ್ಲೂಕು ಸಂಚಾಲಕಿಯಾಗಿ ಕಾರ್‍ಯ ನಿರ್ವಹಿಸಿದ್ದು, ತೀರ್ಪುಗಾರರಾಗಿ, ನಿರ್ವಾಹಕರಾಗಿ ಕೆಲಸ ಮಾಡುತ್ತಿದ್ದಾರೆ. 

ಪ್ರಶಸ್ತಿ : ಕವಿರತ್ನ ಪ್ರಶಸ್ತಿ

ಕೃತಿಗಳು : ‘ನಾಲ್ಕು ನಿಟ್ಟಿನಿಂದ’, ಹಳೇಬೇರು ಹೊಸಚಿಗುರು, ಪ್ರಣತಿ.

ಪ್ರೇಮ ಪ್ರಶಾಂತ್

Books by Author