About the Author

ಹಿರಿಯ ಲೇಖಕ ಆರ್. ಎನ್. ರಾವ್ ಅವರು ಮೂಲತಃ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ತಿರುಮಲಾಪುರದವರು. ಕೇಂದ್ರ ಸರಕಾರದ ಗೂಢಚರ್ಯೆ ಸಂಸ್ಥೆಯಲ್ಲಿ 35 ವರ್ಷ ಕಾಲ ಸೇವೆ ಸಲ್ಲಿಸಿ 2004 ರಲ್ಲಿ ನಿವೃತ್ತರಾದರು.

ಕೃತಿಗಳು ; ಪೌರಾಣಿಕ ಪಾತ್ರಗಳು

ಪ್ರಶಸ್ತಿ-ಪುರಸ್ಕಾರಗಳು: ಇಂಡಿಯನ್ ಪೊಲೀಸ್ ಮೆಡಲ್ ಗೌರವ (2000), ಮುಲಕನಾಡು ಮಹಾಸಂಘ ಗೌರವ (2014)

ಆರ್. ಎನ್. ರಾವ್