About the Author

ಲೇಖಕಿ ಆರ್. ನಿರ್ಮಲಾ ಅವರು ಮೂಲತಃ ಶಿವಮೊಗ್ಗದ ಜೋಗದವರು. ವಿಚಾರವಾದಿ, ಸಾಮಾಜಿಕ ಚಿಂತಕ ದಿ. ಪ್ರೊ.ಕೆ. ರಾಮದಾಸ್ ಅವರ ಪತ್ನಿ. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದರು, 1997ರಲ್ಲಿ ಚಲ್ ಮೇರೆ ಲೂನಾ ಪ್ರಬಂಧ ಸಂಗ್ರಹಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು. ಪಚ್ಚೆ ಪೈರು ಮತ್ತು ಉರಿವ ಒಲೆ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದರು. ಅನಾರೋಗ್ಯದಿಂದ ಅವರು 2007ರ ನವೆಂಬರ್ 24ರಂದು ಕುವೆಂಪುನಗರದ ಸ್ವಗೃಹದಲ್ಲಿ ನಿಧನರಾದರು.  

ಆರ್. ನಿರ್ಮಲಾ