About the Author

ತಮ್ಮ ಹರಿತವಾದ ರಾಜಕೀಯ ವಿಶ್ಲೇಷಣೆ ಹಾಗೂ ವರದಿಗಳ ಮೂಲಕ ಕನ್ನಡ ಪತ್ರಿಕೋದ್ಯಮದಲ್ಲಿ ಪರಿಚಿತರಾದವರು ಆರ್‌.ಟಿ. ವಿಠಲಮೂರ್ತಿ. ಹಾಯ್‌ ಬೆಂಗಳೂರು ವಾರಪತ್ರಿಕೆಯಲ್ಲಿ ನಿಯಮಿತವಾಗಿ ಬರೆಯುವ ಅವರು ರಾಜಕೀಯ ಹಾಗೂ ತನಿಖಾ ವರದಿಗಳ ಮೂಲಕ ಓದುಗರ ಮನ್ನಣೆಗೆ ಪಾತ್ರರಾಗಿದ್ದಾರೆ.

ಆರ್‌.ಟಿ. ವಿಠ್ಠಲಮೂರ್ತಿ