About the Author

ರಾಘವೇಂದ್ರ ಈ. ಹೊರಬೈಲು ಅವರು ಶಿವಮೊಗ್ಗ ಜಿಲ್ಲೆಯ ಹಾಗೂ ಅದೇ ತಾಲೂಕಿನ ಹೊರಬೈಲು ಗ್ರಾಮದವರು. ಪ್ರಸ್ತುತ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಬಟ್ಲಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರು. ಇವರ ಲೇಖನಗಳು, ನ್ಯಾನೋ ಕಥೆಗಳು, ಕಥೆಗಳು, ಮಕ್ಕಳ ಕಥೆಗಳು, ಕವನ, ಮಕ್ಕಳ ಕವನಗಳು, ಚುಟುಕುಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಗಳು:  'ಅಂತರಂಗದುಲಿ' (ಕವನ ಸಂಕಲನ), 'ಚೊಂಬೇಶ ಮುಕ್ತಕ' (ಚುಟುಕು ಸಂಕಲನ) ಹಾಗೂ 'ಬದುಕು ಪುಕ್ಸಟ್ಟೆ ಅಲ್ಲ' (ವ್ಯಕ್ತಿತ್ವ ವಿಕಸನ ಲೇಖನಗಳು) ಕೃತಿಗಳನ್ನು ರಚಿಸಿದ್ದಾರೆ. 

ರಾಘವೇಂದ್ರ ಈ ಹೊರಬೈಲು

(18 Jun 1985)