About the Author

ಮೆಡಿಕಲ್ ಕಾಲೇಜ್ ಬಳ್ಳಾರಿಯಲ್ಲಿ ಸಹ ಪ್ರಾಧ್ಯಾಪಕರು, ಫಿಜಿಷಿಯನ್ ಮತ್ತು ಮಧುಮೇಹ ತಜ್ಞರು. ಮೂಲತಃ ಹುಬ್ಬಳ್ಳಿಯವರಾದ ಇವರಿಗೆ ಅವರ ತಂದೆ ತಾಯಿ - ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷರರಾಗಿ ಸಂಸ್ಕೃತಿ, ಸಂಸ್ಕಾರ, ವಿದ್ಯೆ, ಸಾಹಿತ್ಯದ ಶಿಕ್ಷಣವನ್ನು ಧಾರೆ ಎರೆದಿದ್ದಾರೆ. ಲೇಖಕರು ತಮ್ಮ ಬಿಡುವಿಲ್ಲದ ಕೆಲಸಗಳ ಮಧ್ಯೆ ಸಾಹಿತ್ಯ ಕೃಷಿಯನ್ನ ನಡೆಸುವತ್ತ ಮುನ್ನಡೆದಿದ್ದಾರೆ. ಸಾಹಿತ್ಯದ ಜೊತೆ ಸಂಗೀತ ಮತ್ತು ಚಲನಚಿತ್ರ ವಿಶ್ಲೇಷಣೆ,ಚಿತ್ರಕಲೆಫೋಟೋಗ್ರಾಫಿಯಲ್ಲೂ ಕೂಡ ಆಸಕ್ತಿ ಹೊಂದಿದ್ದಾರೆ. ಹಾಗೆಯೇ ಇವೆಲ್ಲದರ ಜೊತೆಗೆ ತಮ್ಮ ವೈದ್ಯಕೀಯ ಕ್ಷೇತ್ರದಲ್ಲೂ ಕೂಡ ಸಾಕಷ್ಟು ಹೆಸರು ಮಾಡಿದ್ದಾರೆ. ಇವರ ಈ ಮೊದಲ ಹೇಳಿಕೆ ದ್ರಾಕ್ಷಿಗಳ ದಿನಕ್ಕೊಂದು ಗೊಂಚಲಗಳ ಕೃತಿ ಇವರ ಬತ್ತಳಿಕೆಯಿಂದ ಬಂದ ಹೇಳಿಕೆ ಮತ್ತು ಕಾವ್ಯಗಳ ಸಂಕಲನ.

ರಾಘವೇಂದ್ರ ಎಫ್‌.ಎನ್‌.