About the Author

ಕವಿ ರಾಜೇಶ್ ಬಿ. ಹೊನ್ನೇನಹಳ್ಳಿ, "ಆತ್ಮದೀಪ" ಮತ್ತು "ಕೊಳಲನಾದ" ಕವನ ಸಂಕಲನಗಳನ್ನು ಪ್ರಕಟಿಸಿದ್ದು, ‘ಕಲ್ಲು ಸಕ್ಕರೆ ....ಬತ್ತಳಿಕೆ’  ವಿಮರ್ಶಾ ಕೃತಿ , ‘ಚೆಂದಳಿರು’, ‘ನಕ್ಷತ್ರ ತೆನೆ’, ‘ನನ್ನ ದಿನಗಳು’ ಬಿಡಿ ಬರಹಗಳ ಕೃತಿ ಹೊರತಂದಿದ್ದಾರೆ. ಹಲವು ಸಂಪಾದನಾ ಕೃತಿಗಳಲ್ಲೂ ಇವರ ಕವನಗಳು ಪ್ರಕಟವಾಗಿವೆ. ಪ್ರಸ್ತುತ ಮೈಸೂರು ಮಹಾರಾಜ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಾರೆ.

ರಾಜೇಶ್ ಬಿ. ಹೊನ್ನೇನಹಳ್ಳಿ