About the Author

ಲೇಖಕ ರಾಮಚಂದ್ರಮೂರ್ತಿ ಎಚ್.ಕೆ ಅವರು ಹೊಳಲ್ಕೆರೆಯವರು. ಸುಶ್ರುತ, ಪದ್ಮಪ್ರಿಯ ಎಂಬ ಕಾವ್ಯನಾಮದಿಂದ ಜನಪ್ರಿಯರು. ಎಂ.ಎ. ಪದವೀಧರರು. ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದರು.

ಕೃತಿಗಳು: ಮನವೆಂಬ ಮರ್ಕಟ ಹಾಗೂ  ಜೆ.ಬಿ. ಪ್ರೀಸ್ಟ್ಲಿ ಅವರ ಅಯಾನ್‌ ಇನ್‌ಸ್ಪೆಕ್ಟರ್ ಕಾಲ್ಸ್‌ ಎಂಬ ನಾಟಕವನ್ನು ರೂಪಾಂತರಿಸಿದ್ದಾರೆ.

ರಾಮಚಂದ್ರಮೂರ್ತಿ ಎಚ್.ಕೆ

(03 Apr 1925)