About the Author

ಲೇಖಕ ರಾಮಸ್ವಾಮಿ ಹುಲಕೋಡು ಮೂಲತಃ ಮಲೆನಾಡಿನವರು. ಸದ್ಯ, ವಿಕಜಯಕರ್ನಾಟಕ ಪತ್ರಿಕೆಯಲ್ಲಿ ಸಹಾಯಕ ಸಂಪಾದಕರ ಹುದ್ದೆಯನ್ನು ನಿರ್ವಹಿಸುತ್ತಿದ್ದಾರೆ. ಹುಲಕೋಡು ಎಂಬ ಬ್ಲಾಗ್ ನಲ್ಲಿ ಬರೆಯುತ್ತಿದ್ದಾರೆ. 

ಕೃತಿಗಳು: ಉಪ್ಪಿಗಿಂತ ರುಚಿ ಬೇರೆ ಇಲ್ಲ (ನಟ ಉಪೇಂದ್ರ ಅವರ ಜೀವನ ಚರಿತ್ರೆ), ಕಸ್ತೂರಿ ರಂಗನ್ ವರದಿ ಜಾರಿ ಬೇಡವೆ? 

ರಾಮಸ್ವಾಮಿ ಹುಲಕೋಡು