About the Author

ಕವಿ ರಮೇಶ ಸಿ. ಬನ್ನಿಕೊಪ್ಪ ಅವರು ಕೊಪ್ಪಳ ಜಿಲ್ಲೆಯ ಹಲಗೇರಿ ಗ್ರಾಮದವರು. ಸ್ಪಂದನ ಓದು ಹೊತ್ತಿಗೆ ಬಳಗದ ಮುಖ್ಯಸ್ಥರು. ಸೃಜನ ಸಮತ ಪ್ರಕಾಶನ ನಡೆಸುತ್ತಿದ್ದಾರೆ. ಪ್ರಸ್ತುತ ಗಂಗಾವತಿ ತಾಲೂಕಿನ ಹಿರೇಜಂತಕಲ್ ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ, ಶಾಲೆಯ ಶಿಕ್ಷಕರಾಗಿದ್ದಾರೆ. ‘ಹೆಜ್ಜೆ ಮೂಡದ ಹಾದಿ (ಕವನ ಸಂಕಲನ- 2018), ನೆಲ ತಬ್ಬಿದ ಮುಗಿಲು (ಹನಿಗವನ ಸಂಕಲನ-2019) ಪ್ರಕಟಣೆ ಕಂಡಿದೆ.

ರಮೇಶ ಸಿ. ಬನ್ನಿಕೊಪ್ಪ