About the Author

ರಂಗಕರ್ಮಿ, ಯುವ ಬರಹಗಾರ ರಂಗನಾಥ ಅವರು ಶಿವಮೊಗ್ಗದವರು. ಹುಟ್ಟೂರಿನಲ್ಲಿಯೇ ಪದವಿ ಶಿಕ್ಷಣ ಪೂರೈಸಿ, ನೀನಾಸಂ ರಂಗಶಿಕ್ಷಣ ಸಂಸ್ಥೆಯಲ್ಲಿ ನಿದೇರ್ಶನ ಪದವಿ ಪಡೆದಿದ್ದಾರೆ. ರಂಗಭೂಮಿಯಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು, ಅಳಿಲು ರಾಮಾಯಣ ಮುಂತಾದ ಹಲವಾರು ನಾಟಕಗಳನ್ನು ನಿದೇರ್ಶಿಸಿದ್ದಾರೆ. ಇವರ ಚೊಚ್ಚಲ ನಾಟಕ ಗೊರುಕನ 1974

ರಂಗನಾಥ ಶಿವಮೊಗ್ಗ