About the Author

ಲೇಖಕಿ ರಂಜಿತಾದರ್ಶಿನಿ ಆರ್. ಎಸ್. 1991 ಜೂನ್ 04ರಲ್ಲಿ ಮಂಡ್ಯ ತಾಲೂಕಿನಲ್ಲಿ ಜನಿಸಿದರು. ಅವರು ವಾಣಿಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು ಸದ್ಯ ಮಂಡ್ಯದ ಮಹಿಳಾ ಸರ್ಕಾರಿ ಪದವಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 'ನಂದಾದೀಪ' ಎಂಬ ಕಾವ್ಯನಾಮದಿಂದ ಗುರುತಿಸಿಕೊಂಡಿರುವ ಇವರ ಹಲವಾರು ಬರಹಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟಣೆ ಕಂಡಿವೆ. ಕನ್ನಡ ಪುಸ್ತಕ ಪ್ರಾಧಿಕಾರವು ಯುವ ಬರಹಗಾರರ ಚೊಚ್ಚಲ ಕೃತಿಗೆ ನೀಡಲ್ಪಡುವ ಧನ ಸಹಾಯಕ್ಕೆ ಅವರ ‘ಸ್ಕೆಚ್’ ಕಾದಂಬರಿ ಆಯ್ಕೆಯಾಗಿದೆ.

ರಂಜಿತಾದರ್ಶಿನಿ ಆರ್. ಎಸ್

(04 Jun 1991)

Books by Author