About the Author

ಎಸ್.ಎಂ.ಪೆಜತ್ತಾಯ-ಹಿರಿಯ ಕಾಫಿ ಬೆಳೆಗಾರರು. ಭದ್ರಾ ನದಿಯ ಆದಿಭಾಗದಲ್ಲಿ ಇವರ ವಿಶಾಲವಾದ ತೋಟವಿದೆ. ಹೊಳೆಯ ಒಂದು ಕಡೆ ಬಾಳೆಹೊಳೆ ಎಂಬ ಊರಿದ್ದರೆ ಮತ್ತೊಂದು ಕಡೆ ಇವರ ಸುಳಿಮನೆ ತೋಟವಿದೆ. ಪ್ರಗತಿಪರ ರೈತರಾಗಿರುವ ಇವರ ಜೀವನಾನುಭ  ದೊಡ್ಡದು. ಘಟ್ಟದ ಕೆಳಗೆ (ಶಿರೂರು), ಬಯಲುಸೀಮೆ(ಜಗಳೂರು) ಮತ್ತು ಮಲೆನಾಡು (ಸುಳಿಮನೆ) ಹೀಗೆ ಕರ್ನಾಟಕದ ಎಲ್ಲಾ ಪ್ರದೇಶದ ಕೃಷಿಪದ್ಧತಿಯ ಅರಿವು ಶ್ರೀಯುತರಿಗಿದೆ.

ಎಸ್.ಎಂ.ಪೆಜತ್ತಾಯ