About the Author

ಎಸ್.ಆರ್.ಎನ್.‌ ಮೂರ್ತಿ ಅವರು ಮೂಲತಃ ಹಾಸನದ ಗೊರೊರು ಬಳಿಯ ಸೀಗೂರಿನವರು. ಕೃಷಿ ಹಿನ್ನೆಲೆ ಕುಟುಂಬದಿಂದ ಬಂದವರು. ಸದ್ಯ ಕೈಗಾ ಅಣುಸ್ಥಾವರದಲ್ಲಿ ಉದ್ಯೋಗಿಯಾಗಿದ್ದಾರೆ. ಬರವಣಿಗೆ ಇವರ ಹವ್ಯಾಸ. ಹಲವಾರು ಕವನಗಳನ್ನು ರಚಿಸಿದ್ದಾರೆ. ಕೃತಿ: ಮೌನ ಕಾರಣ (ಕಾವ್ಯ ಸಂಕಲನ)

ಎಸ್.ಆರ್.ಎನ್.‌ ಮೂರ್ತಿ

Books by Author