About the Author

ಲೇಖಕಿ ಎಸ್. ಸಾಯಿಲಕ್ಷ್ಮಿ ಅವರು ಬೆಂಗಳೂರು ಆಕಾಶವಾಣಿ ಕೇಂದ್ರದ ಸಹಾಯಕ ನಿರ್ದೇಶಕಿಯಾಗಿ ನಿವೃತ್ತರು. ಮಕ್ಕಳ ಮನೋವಿಕಾಸಕ್ಕೆ ಸಂಬಂಧಿಸಿದ ಹಲವು ಕಾರ್ಯಕ್ರಮಗಳನ್ನು ನೀಡಿ ಸಾಹಿತ್ಯ ವಲಯದಲ್ಲಿ ಚಿರಪರಿಚಿತರು.

ಕೃತಿಗಳು: ಚೌತಿಯ ಗುಗ್ಗರಿ, ಹೂಬತ್ತಿ (ಕಾದಂಬರಿ).

ಎಸ್. ಸಾಯಿಲಕ್ಷ್ಮಿ