About the Author

ಲೇಖಕಿ ಎಸ್. ಸುಶೀಲಾ ಚಿಂತಾಮಣಿ ಅವರು ಬೆಂಗಳೂರಿನ ಹೈಕೋರ್ಟ್ ನ್ಯಾಯವಾದಿಗಳು. ಬೆಂಗಳೂರು ಮಧ್ಯಸ್ಥಿಕೆ ಕೇಂದ್ರದಲ್ಲಿ ಹಿರಿಯ ಮಧ್ಯಸ್ಥಿಕೆಗಾರರು. ಕಿರುತೆರೆ ವಾಹಿನಿಗಳ ಕಾನೂನು ಸಲಹೆಗಾರರು. ಪತ್ರಿಕೆಗಳಲ್ಲಿ ಕಾನೂನು ಬರಹಗಳ ಅಂಕಣಗಾರ್ತಿಯೂ ಹೌದು. ಸಣ್ಣ ಕಥೆ, ನೀಳ್ಗತೆ, ಕವನಗಳನ್ನು ಬರೆದಿದ್ದಾರೆ. 

ಕೃತಿಗಳು: ಅಮ್ಮಾ ನೀ ಏಕೆ ಮದುವೆಯಾದೆ (ಕಾದಂಬರಿ)

ಎಸ್. ಸುಶೀಲಾ ಚಿಂತಾಮಣಿ