About the Author

ಕವಿ, ಲೇಖಕ, ಅನುವಾದಕ ಸಿ.ವಿ.ಶೇಷಾದ್ರಿ ಹೊಳವನಹಳ್ಳಿ ಅವರ ಕವಿತೆಗಳು ಹಲವಾರು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಇವರ `ಎಲ್ಲರೂ ಕೈಯೆತ್ತಿ ನಿಂತಿದ್ದಾರೆ ' ಕವಿತೆ ಪ್ರಜಾವಾಣಿ ದೀಪಾವಳಿ ವಿಶೇಷಾಂಕದಲ್ಲಿ ಮೆಚ್ಚುಗೆಯ ಕವಿತೆಯಾಗಿ ಪ್ರಕಟಗೊಂಡಿದೆ. ರೆಕ್ಕೆ ಗೂಡು ಆಕಾಶ, ಗುರುತು, ಸೋಲೊಪ್ಪಲಾರೆ, ಚರ್ಚೆಗೊಳಗಾಗುತ್ತಾನೆ ಸೂರ್ಯ -ಇವರ ಪ್ರಮುಖ ಕೃತಿಗಳು.

ಸಿ.ವಿ.ಶೇಷಾದ್ರಿ ಹೊಳವನಹಳ್ಳಿ