About the Author

ಮೈಸೂರಿನಲ್ಲಿ 1954 ಏಪ್ರಿಲ್ 05ರಂದು ಜನಿಸಿದ ಇವರು ಎಂ.ಎ ಪದವಿಧರರಾಗಿದ್ದು ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಪ್ರಾಧ್ಯಾಪಕವೃತ್ತಿಯಿಂದ ನಿವೃತ್ತರಾಗಿದ್ದು, ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಸದಸ್ಯತ್ವರಾಗಿದ್ದರು. ತೊಗಲುಗೊಂಬೆಯ ಆತ್ಮಕತೆ, ಈ ನೆಲದ ಹಾಡು, ಹವಳ ದಾರಿ ಹೊತ್ತು ಇವರ ಕವನ ಸಂಕಲನವಾಗಿದೆ. ‘ಈ ನೆಲದ ಹಾಡು’ ಕೃತಿಗೆ ‘ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’, ತೊಗಲುಗೊಂಬೆಯ ಆತ್ಮಕತೆಗೆ ವರ್ಧಮಾನ ಉದಯೋನ್ಮುಖ ಲೇಖಕರ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಮುಂತಾದ ಪ್ರಶಸ್ತಿಗಳು ಲಭಿಸಿವೆ.

ಸ. ಉಷಾ

Books by Author