About the Author

ಲೇಖಕ ಸಂಜಯ್ ರಾಜಾರಾವ್  ಅವರು ಬೆಂಗಳೂರು ನಿವಾಸಿ. ವೃತ್ತಿಯಲ್ಲಿ ಲೆಕ್ಕಿಗರು.  ಪ್ರವೃತ್ತಿಯಲ್ಲಿ ಲೇಖಕರು. ಇಪ್ಪತ್ತೆರಡು ಅಂಕಣಗಳು, ಎರಡು ಕವನಗಳು ಮತ್ತು ನೂರಕ್ಕೂ ಹೆಚ್ಚು ಚುಟುಕುಗಳನ್ನು ಬರೆದು ಪ್ರಕಟಿಸಿದ್ದಾರೆ. ಆರು ಸಂಕಲನಗಳಲ್ಲಿ ತಮ್ಮ ಕವನಗಳನ್ನು ಇತರ ಲೇಖಕರೊಂದಿಗೆ ಪ್ರಕಟಿಸಿದ್ದಾರೆ. "ಆತ್ಮ ಬಂಧನ" ಅವರ ಮೊದಲನೇ ಕಿರು ಕಾದಂಬರಿ.

ಸಂಜಯ್ ರಾಜಾರಾವ್

Stories/Poems