About the Author

ಸಂತೋಷ ತಾಮ್ರಪರ್ಣಿ ಅವರು ಮೂಲತಃ ಧಾರವಾಡದವರು. ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ. ವೃತ್ತಿಯಿಂದ ಇಂಜಿನಿಯರ್, ಪ್ರವೃತ್ತಿಯಿಂದ ಬರಹಗಾರರಾಗಿದ್ದಾರೆ. ಓದು, ನಾಟಕ, ಸಿನೆಮಾ ಮತ್ತು ಬರವಣಿಗೆ ಇವರ ಇಷ್ಟದ ಕ್ಷೇತ್ರಗಳು. ಅವರ ಸಾಕಷ್ಟು ಲೇಖನಗಳು ಮತ್ತು ಅನುವಾದಗಳು ವಿವಿಧೆಡೆ ಪ್ರಕಟವಾಗಿವೆ. ಸಣ್ಣ ಕಥೆ ಮತ್ತು ಲಲಿತ ಪ್ರಬಂಧಗಳು ಆಡಿಯೋ ರೂಪದಲ್ಲಿ ಲಭ್ಯ ಇವೆ. ಇವರ ಅನುವಾದಿತ ಲೇಖನಗಳನ್ನು ಒಳಗೊಂಡ 'ಈ ಪರಿಯ ಸೊಬಗು' (ಸಂ: ಜಿ ಎನ್ ಮೋಹನ್) ಪುಸ್ತಕ ಸಹ ಹೊರ ಬಂದಿದೆ.

ಕೃತಿಗಳು: ಗೆದ್ದೇ ಬಿಟ್ಟೆ!

ಸಂತೋಷ ತಾಮ್ರಪರ್ಣಿ