About the Author

ಯುವಕವಿ ಸಂತೋಷ್‌ ಆನಂದ್ನಳ್ಳಿ ಅವರದ್ದು ಮೂಲತಃ ಅರಸೀಕೆರೆ. ಅವರು 1995 ಫೆಬ್ರುವರಿ 09ರಂದು ಜನಿಸಿದರು. ಪ್ರಸ್ತುತ ವಾಣಿಜ್ಯ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಚೊಚ್ಚಲ ಕವನ ಸಂಕಲನ ‘ಎದೆಯೂರಿನ ಮುಸಾಫಿರ್‌’, ಕನ್ನಡ ಪುಸ್ತಕ ಪ್ರಾಧಿಕಾರವು ಕೊಡಮಾಡುವ ಯುವ ಬರಹಗಾರರ ಚೊಚ್ಚಲ ಕೃತಿಯ ಪ್ರೋತ್ಸಾಹ ಧನಕ್ಕೆ ಆಯ್ಕೆಯಾಗಿದೆ.

ಸಂತೋಷ್‌ ಆನಂದ್ನಳ್ಳಿ

(09 Feb 1995)