About the Author

ಲೇಖಕ ಸಂತೋಷ್ ಕುಮಾರ್ ಮೂಲತಃ ನರಸೀಪುರ ತಾಲೂಕಿನ ಕೆಂಪನಪುರದವರು. ಓದು-ಬರಹ ಇವರ ಆಸಕ್ತಿ. ಕೇರಳದ ಪಾಲಕ್ಕಾಡ್ ನಲ್ಲಿ ಬಿಇಎಂಎಲ್ ಲಿ. ಸಂಸ್ಥೆಯ ಉದ್ಯೋಗಿ. 

ಕೃತಿಗಳು: ಒಡಲ ಕಾವು

ಸಂತೋಷ್ ಕುಮಾರ್ ಎನ್

Books by Author

Stories/Poems