About the Author

ಸಪ್ನ ದಿನಕರ ಅವರು ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಗಂಡಿಯವರು. ಅಮೃತ ಪ್ರಕಾಶ ಪತ್ರಿಕೆಯ ಅಂಕಣಕಾರರು. ತಮ್ಮದೇ ಯು ಟ್ಯೂಬ್ ಚಾನೆಲ್ ಆರಂಭಿಸಿದ್ದಾರೆ. ತಮ್ಮದೇ ಹಾಡುಗಳ ಅಲ್ಬಂ ರಚಿಸಿದ್ದಾರೆ. ಕರ್ನಾಟಕ ವ್ಯಂಗ್ಯ ಚಿತ್ರ ಸಾಹಿತ್ಯಕಲಾ ಮಾಧ್ಯಮ ಏರ್ಪಡಿಸಿದ ಚಿತ್ರ ಕವನ ಸ್ಪರ್ಧೆಯಲ್ಲಿ ಸತತ ಎರಡನೇ ಬಾರಿಯೂ ಮೆಚ್ಚುಗೆ ಪಡೆದಿದ್ದಾರೆ.

ಕೃತಿಗಳು: ತುಂತರು ಹನಿಗಳು, ಸಪ್ನಲೋಕ (ಇವು ಕವನ ಸಂಕಲನಗಳು)

ಸಪ್ನ ದಿನಕರ್