About the Author

ಸರಸ್ವತಿ ಗಜಾನನ ರಿಸಬೂಡ, ಬಿ.ಎ. ಪದವಿ ಪಡೆದವರು. ಇವರು ಜನಿಸಿದ್ದು 1931ರ ಡಿಸೆಂಬರ್‌ 31ರಂದು ಧಾರವಾಡದಲ್ಲಿ. ತಂದೆ ದತ್ತಾತ್ರೇಯ ವೆಂಕಟೇಶ ದಿವಾಕರ, ತಾಯಿ- ಸರಸ್ವತಿ .

ಯುಗಾಂತ, ಮಾನವ ಎಚ್ಚೆತ್ತಾಗ, ಭಾರತೀಯ ಮುಸಲ್ಮಾನರು, ವಾಲ್ಮೀಕಿ ರಾಮಾಯಣ-ವರ ಮತ್ತು ಶಾಪ, ಭಾರತದ ಸ್ವತಂತ್ರ್ಯ ಸಂಗ್ರಾಮ, ಸ್ತ್ರೀಪುರುಷ ಇವರ ಅನುವಾದಿತ ಕೃತಿಗಳು ಪ್ರಕಟವಾಗಿದೆ.

ಸರಸ್ವತಿ ಗಜಾನನ ರಿಸಬೂಡ

(31 Dec 1931-25 Aug 2021)

Awards