About the Author

ಸರಸ್ವತಿ ಅರುಣಕುಮಾರ್ ಅವರು ವಾಣಿಜ್ಯದಲ್ಲಿ ಡಿಪ್ಲೊಮಾ ಪಡೆದು,  ದಾವಣಗೆರೆಯ ಪಾಲಿಟೆಕ್ನಿಕ್‌ನಲ್ಲಿ ವಿದ್ಯಾಭ್ಯಾಸದ ನಂತರ ಕೆಲವು ವರ್ಷಗಳ ಕಾಲ ಖಾಸಗೀ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದರು. ಈಗ  ಹವ್ಯಾಸಿ ಬರಹಗಾರರಾಗಿದ್ದುಕೊಂಡು - ಕನ್ನಡ ಸಾಹಿತ್ಯ, ಸಂಗೀತ, ಕಲೆಯ ಬಗ್ಗೆ ಅಪಾರವಾದ ಆಸಕ್ತಿಯನ್ನು ತಳೆದಿದ್ದಾರೆ.  ಪುಸ್ತಕಗಳನ್ನು ಕೊಂಡು ಓದುವುದು ಮತ್ತು ಸಮಾನ ಮನಸ್ಕರೊಡನೆ ಸಾಹಿತ್ಯಕ ಚರ್ಚೆ ಇವರಿಗೆ ಪ್ರಿಯವಾದ ಹವ್ಯಾಸ. ಇವರು ಬರೆದ ಅನೇಕ ಲೇಖನಗಳು ಪತ್ರಿಕೆಗಳಲ್ಲಿ ಮತ್ತು ಮಾಸಿಕಗಳಲ್ಲಿ ಪ್ರಕಟವಾಗಿವೆ. 

ಸರಸ್ವತಿ ಅರುಣ್‌ಕುಮಾರ್