About the Author

ಶಕುಂತಲಾ ಪಿ ಹಿರೇಮಠ .ರಾಮದುರ್ಗದವರು. ವಿಶ್ರಾಂತ ಉಪನ್ಯಾಸಕರು. ಸಾಹಿತ್ಯ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಕಟಿತ ಕೃತಿಗಳು ಸಮರಸವೇ ಜೀವನ -ಕವನ ಸಂಕಲನ, ರೆಕ್ಕೆ ಬಲಿತ ಹಕ್ಕಿ - ಕಥಾ ಸಂಕಲನ, ವಿಚಾರ ಮಂಥನ -ವೈಚಾರಿಕ ಲೇಖನಗಳು, ಹೊಸ ಚಿಗುರು ಹಳೆ ಬೇರು- ಮಕ್ಕಳ ನೀತಿ ಕಥಾ ಸಂಕಲನ, ಸರಸಕ್ಕನ ಸವಾರಿ - ಕಿರು ಕಾದಂಬರಿ, ಸಂತೋಷದ ಬದುಕಿಗೆ ಸಪ್ತ ಸ್ವರಗಳು -ವೈಚಾರಿಕ ಲೇಖನಗಳು, ಭಾವಯಾನ-ಕವನ ಸಂಕಲನ, ಕಥೆಯಲ್ಲ ಜೀವನ-.ಮಿನಿ ಕಥೆಗಳು, ಭೀಮಜ್ಜನ ಭೂತ ಹಾಗೂ ಇತರ ಮಕ್ಕಳ ನಾಟಕಗಳು,ಚಿನ್ನರ ಅಂಗಳ-ಮಕ್ಕಳ ಕವನ ಸಂಕಲನ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಸುವರ್ಣ ಸಂಭ್ರಮ ಶಿಕ್ಷಕ ಪ್ರಶಸ್ತಿ, 'ಅವ್ವ ' ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳು ಸಂದಿವೆ.

ಶಕುಂತಲಾ ಪಿ ಹಿರೇಮಠ

(01 Jul 1958)